ಬೊಮ್ಮನಹಳ್ಳಿಯ ಕಿಂದರಿಜೋಗಿ ಕುವೆಂಪು ಪಠ್ಯ ಮತ್ತು ಸಾರಾಂಶ summary in kannada


ಕುವೆಂಪು ಅವರು ಬರೆದಿರುವ ಬೊಮ್ಮನಹಳ್ಳಿಯ ಕಿಂದರಜೋಗಿ ಒಂದು ಗೀತ ಕಥನ. ಇದು ಇಂಗ್ಲಿಷಿನ ʻಪೈಡ್ ಪೈಪರ್ ಆಫ್ ಹ್ಯಾಮೆಲಿನ್ʼ ನ ಅನುವಾದವಾಗಿದೆ.ಇದು ಇಂಗ್ಲಿಷಿಗೆ ಬಂದದ್ದು ಜರ್ಮನ್ ಭಾಷೆಯಿಂದ. ಈ ಒಂದು ಗೀತ ಕಥನ ಎಷ್ಟೊಂದು ಜನಪ್ರಿಯವೆಂದು ಹೇಳಿದರೆ, ಕಳೆದ ನೂರಿನ್ನೂರು ವರ್ಷಗಳಲ್ಲಿ ಈ ಮೂಲ ಕಥೆಯು ಹಲವಾರು ಭಾಷೆಗಳಲ್ಲಿ ಹಲವಾರು ರೂಪಗಳಲ್ಲಿ ಭಾಷಾಂತರವಾಗಿದೆ. ಬೊಮ್ಮನಹಳ್ಳಿ ಎಂಬ ಊರಿನಲ್ಲಿ ಇಲಿಗಳ ಕಾಟ ಬಹಳವಾಗಿರುತ್ತದೆ. ಊರಿನ ಜನರೆಲ್ಲರೂ ಅದರ ಉಪದ್ರವದಿಂದ ಬೇಸತ್ತಿದ್ದರು. ಈ ಒಂದು ಉಪದ್ರವದಿಂದ ಹೇಗಾದರೂ ನಮ್ಮನ್ನು ಪಾರು ಮಾಡಿ ಊರಿನಲ್ಲಿ ಶಾಂತಿ ನೆಮ್ಮದಿ ತರಬೇಕೆಂದು ಊರಿನ ಜನರೆಲ್ಲರೂ ಗೌಡನನ್ನು ಕೇಳಿಕೊಂಡರು. ಆಗ ಊರಿನ ಯಜಮಾನನಾದ ಗೌಡನು ಊರಿನಲ್ಲಿ ʻʻಯಾರು ಈ ಇಲಿಗಳ ಉಪದ್ರವವನ್ನು ಪೂರ್ಣವಾಗಿ ಬಗೆಹರಿಸುತ್ತಾನೋ, ಅವನಿಗೆ ಆರು ಸಾವಿರ ನಾಣ್ಯಗಳನ್ನು ಕೊಡುವೆ” ಎಂದು ಘೋಷಿಸಿದನು. ಆಗ ಬಂದವನೇ ಕಿಂದರಿ ಜೋಗಿ. ಅವನು ಇಲಿಗಳ ಕಾಟದಿಂದ ಊರನ್ನು ಹೇಗೆ ಪಾರು ಮಾಡಿದ ಎನ್ನುವುದೇ ಈ ಗೀತ ಕಥನದಲ್ಲಿರುವ ವಸ್ತು ವಿಷಯ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...