ಕುವೆಂಪು ಅವರು ಬರೆದಿರುವ ಬೊಮ್ಮನಹಳ್ಳಿಯ ಕಿಂದರಜೋಗಿ ಒಂದು ಗೀತ ಕಥನ. ಇದು ಇಂಗ್ಲಿಷಿನ ʻಪೈಡ್ ಪೈಪರ್ ಆಫ್ ಹ್ಯಾಮೆಲಿನ್ʼ ನ ಅನುವಾದವಾಗಿದೆ.ಇದು ಇಂಗ್ಲಿಷಿಗೆ ಬಂದದ್ದು ಜರ್ಮನ್ ಭಾಷೆಯಿಂದ. ಈ ಒಂದು ಗೀತ ಕಥನ ಎಷ್ಟೊಂದು ಜನಪ್ರಿಯವೆಂದು ಹೇಳಿದರೆ, ಕಳೆದ ನೂರಿನ್ನೂರು ವರ್ಷಗಳಲ್ಲಿ ಈ ಮೂಲ ಕಥೆಯು ಹಲವಾರು ಭಾಷೆಗಳಲ್ಲಿ ಹಲವಾರು ರೂಪಗಳಲ್ಲಿ ಭಾಷಾಂತರವಾಗಿದೆ.
ಬೊಮ್ಮನಹಳ್ಳಿ ಎಂಬ ಊರಿನಲ್ಲಿ ಇಲಿಗಳ ಕಾಟ ಬಹಳವಾಗಿರುತ್ತದೆ. ಊರಿನ ಜನರೆಲ್ಲರೂ ಅದರ ಉಪದ್ರವದಿಂದ ಬೇಸತ್ತಿದ್ದರು. ಈ ಒಂದು ಉಪದ್ರವದಿಂದ ಹೇಗಾದರೂ ನಮ್ಮನ್ನು ಪಾರು ಮಾಡಿ ಊರಿನಲ್ಲಿ ಶಾಂತಿ ನೆಮ್ಮದಿ ತರಬೇಕೆಂದು ಊರಿನ ಜನರೆಲ್ಲರೂ ಗೌಡನನ್ನು ಕೇಳಿಕೊಂಡರು. ಆಗ ಊರಿನ ಯಜಮಾನನಾದ ಗೌಡನು ಊರಿನಲ್ಲಿ ʻʻಯಾರು ಈ ಇಲಿಗಳ ಉಪದ್ರವವನ್ನು ಪೂರ್ಣವಾಗಿ ಬಗೆಹರಿಸುತ್ತಾನೋ, ಅವನಿಗೆ ಆರು ಸಾವಿರ ನಾಣ್ಯಗಳನ್ನು ಕೊಡುವೆ” ಎಂದು ಘೋಷಿಸಿದನು. ಆಗ ಬಂದವನೇ ಕಿಂದರಿ ಜೋಗಿ. ಅವನು ಇಲಿಗಳ ಕಾಟದಿಂದ ಊರನ್ನು ಹೇಗೆ ಪಾರು ಮಾಡಿದ ಎನ್ನುವುದೇ ಈ ಗೀತ ಕಥನದಲ್ಲಿರುವ ವಸ್ತು ವಿಷಯ.
ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...
ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...

-
TRIPADI Tripadi (tripadi) (ತ್ರಿಪದಿ) is one of the most ancient metrical forms of Kannada. It is definitely Dravidian in orig...
-
ಕುಸುಮಬಾಲೆ - ದೇವನೂರು ಮಹಾದೇವ | Kusumabaale by Devanuru Mahadeva ದೇವನೂರು ಮಹಾದೇವರವರ ಮನಮುಟ್ಟುವ ಕುಸುಮಬಾಲೆ ಕಾದಂಬರಿ. ಹಿರಿಯ ಸಾಹಿತಿ ದೇವನೂರು ಮಹಾದೇವರವರ...
-
ಮೆಂತ್ಯದ ಆಘಾತಕಾರಿ ಪ್ರಯೋಜನಗಳು ಮೆಂತ್ಯವು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ ಮಾತ್ರವಲ್ಲದೆ ತ್ವರಿತ ಶಕ್ತಿಯ ಗುಣಗಳನ್ನು ಹೊಂದಿದೆ. ಪೌಷ್ಟಿಕತಜ್ಞರು ಹೇಳುತ್ತಾರೆ, ಮಕ್...
-
LPG ಗ್ಯಾಸ್ ಸಿಲಿಂಡರ್ ಜೊತೆ ಈ ವೈಶಿಷ್ಟ್ಯ ಉಚಿತ.! ಹೌದು ಎಲ್ಪಿಜಿ ಸಂಪರ್ಕವನ್ನು ತೆಗೆದುಕೊಳ್ಳುವಾಗ ಪೆಟ್ರೋಲಿಯಂ ಕಂಪನಿಗಳು ಗ್ರಾಹಕರಿಗೆ ವೈಯಕ್ತಿಕ ಅಪಘಾತದ ರಕ್ಷಣ...
-
ನವದೆಹಲಿ: ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಧಾನ್ಯ ನೀಡುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (ಪಿಎಂಜಿಕೆಎವೈ) ಇನ್ನೂ ಐದು ತಿಂಗಳು ವಿಸ್ತ...
-
ಶ್ರೀವಿಜಯನು, ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃವಾಗಿದ್ದಾನೆ. ಕವಿರಾಜಮಾರ್ಗದ ಕರ್ತೃ ಯಾರೆಂಬ ಚರ್ಚೆಯು ನಡೆಯುತ್ತಿತ್ತು. ಇತ್ತ...
-
ಪದೇ ಪದೇ ಮೂತ್ರದ ಮೂಲಕ ಕುಡಿದ ನೀರೆಲ್ಲಾ ಹೊರಹೋಗುತ್ತಾ? ಅದಕ್ಕೆ ಕಾರಣ ಇಲ್ಲಿದೆ ಬೇಸಿಗೆಯಲ್ಲಿ ದೇಹದ ನಿರ್ಜಲಿಕರಣವನ್ನು ತಡೆಯಲು ಆದಷ್ಟು ನೀರನ್ನು ಕುಡಿಯುವಂತೆ ತಜ್ಞ...