ಯಮನ ಸೋಲು - ಕುವೆಂಪು / Yamana Solu by Kuvempu
ಕುವೆಂಪು ಅವರ ಪ್ರಸಿದ್ದ ನಾಟಕಗಳಲ್ಲಿ ಒಂದು ಪುರಾಣದ ಕಥೆಯನ್ನು ಪಡೆದು ಅದನ್ನು ರಮ್ಯವಾಗಿ ನಿರೂಪಿಸುವ ಅವರ ಶೈಲಿಗೆ ಇನ್ನೊಂದು ನಿದರ್ಶನ 'ಯಮನ ಸೋಲು' ನಾಟಕ
Yamana Solu is a drama written by Rashtrakavi Kuvempu. Its content is based on an Indian Mythological Story of Sathyavaan and Saavitri.
ಯಮನ ಸೋಲು. ರಚನೆಯ ದೃಷ್ಟಿಯಿಂದ ಎರಡನೆಯದಾದರೂ, ಕುವೆಂಪು ಮೊದಲ ಪ್ರಕಟಿತ ನಾಟಕ 'ಯಮನ ಸೋಲು',
ಇದೊಂದು ಪುರಾಣ ಆಧಾರಿತ ಕಥೆಯ ನಾಟಕ ರೂಪ. ಸಾವಿತ್ರಿ ಹಾಗೂ ಸತ್ಯವಾನ್ ಅವರ ಕಥೆಯನ್ನು ಆಧಾರಿಸಿ ಬರೆದಂತಹ ನಾಟಕ ಇದು. ಪೀಠಿಕಾ ದೃಶ್ಯ, ಉಪಸಂಹಾರ ದೃಶ್ಯವನ್ನು ಒಳಗೊಂಡು ಈ ನಾಟಕದಲ್ಲಿ ಎಂಟು ದೃಶ್ಯಗಳನ್ನು ರಚಿಸಲಾಗಿದೆ. ಈ ನಾಟಕದಲ್ಲಿ ಸಾವಿತ್ರಿಯ ನಿಷ್ಕಲ್ಮಷ ಪ್ರೀತಿ ಯಾವ ರೀತಿ ತನ್ನ ಪತಿಯ ರಕ್ಷಣೆಯನ್ನು ಮಾಡುತ್ತದೆ ಎಂಬುದರ ವಿವರವಿದೆ.
ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...
ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...

-
ಅಕಾಲಿಕ ಚರ್ಮದ ವಯಸ್ಸನ್ನು ಕಡಿಮೆ ಮಾಡಲು 11 ಮಾರ್ಗಗಳು ಅನೇಕ ಅಂಶಗಳು ನಮ್ಮ ಚರ್ಮಕ್ಕೆ ವಯಸ್ಸಾಗಲು ಕಾರಣವಾಗುತ್ತವೆ. ಕೆಲವು ವಿಷಯಗಳ ಬಗ್ಗೆ ನಾವು ಏನನ್ನೂ ಮಾಡಲು ಸಾಧ್ಯ...
-
ಕಿರಿ ಕಿರಿ ಉಂಟು ಮಾಡುವ ಕಿವಿ ತುರಿಕೆಗೆ ಇಲ್ಲಿದೆ ಸರಳ ಮನೆಮದ್ದು ಇದರಿಂದ ಕಿವಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವು ನಿರ್ಮಾಣವಾಗಬಹುದು. ಇಂತಹ ವೇಳೆ ಕಿವಿಯನ್ನು ...
-
ಮೆಂತ್ಯದ ಆಘಾತಕಾರಿ ಪ್ರಯೋಜನಗಳು ಮೆಂತ್ಯವು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ ಮಾತ್ರವಲ್ಲದೆ ತ್ವರಿತ ಶಕ್ತಿಯ ಗುಣಗಳನ್ನು ಹೊಂದಿದೆ. ಪೌಷ್ಟಿಕತಜ್ಞರು ಹೇಳುತ್ತಾರೆ, ಮಕ್...
-
ಹೊಯ್ಸಳ ಸಾಮ್ರಾಜ್ಯ 10 ನೇ ಮತ್ತು 14 ನೇ ಶತಮಾನಗಳ ನಡುವೆ ಭಾರತದ ಉಪಖಂಡದಿಂದ ಹುಟ್ಟಿದ ಕನ್ನಡಿಗ ಶಕ್ತಿಯು ಈಗ ಕರ್ನಾಟಕ, ಭಾರತವನ್ನು ಆಳಿದೆ. ಹೊಯ್ಸಳರ ರಾಜಧಾನಿ ಆರಂಭ...
-
ಪದೇ ಪದೇ ಕಫ ಕಟ್ಟಿಕೊಳ್ಳುವುದೇಕೆ? ಈ ಸಮಸ್ಯೆಗೆ ಪರಿಹಾರ ಇಲ್ಲಿದೆ ಕಫವು ಉಸಿರಾಟದ ವ್ಯವಸ್ಥೆಯ ಲೋಳೆಯ ಪೊರೆಗಳಿಂದ ಉತ್ಪತ್ತಿಯಾಗುತ್ತದೆ. ವಿಶೇಷವಾಗಿ ಶ್ವಾಸಕೋಶಗಳು...
-
ಶಿವನ 15 ಅದ್ಭುತ ಮಂತ್ರಗಳು: 1. ಓಂ ಶಿವಾಯ ನಮಃ 2. ಓಂ ಸರ್ವಾತ್ಮನೇ ನಮಃ 3. ಓಂ ತ್ರಿನೇತ್ರಾಯ ನಮಃ 4. ಓಂ ಹರಾಯ ನಮಃ 5. ಓಂ ಇಂದ್ರಮುಖಾಯ ನಮಃ 6. ಓಂ ಶ್ರೀಕಂಠಾಯ ನಮಃ ...
-
ನವದೆಹಲಿ: ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಧಾನ್ಯ ನೀಡುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (ಪಿಎಂಜಿಕೆಎವೈ) ಇನ್ನೂ ಐದು ತಿಂಗಳು ವಿಸ್ತ...
-
ಶ್ರೀವಿಜಯನು, ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃವಾಗಿದ್ದಾನೆ. ಕವಿರಾಜಮಾರ್ಗದ ಕರ್ತೃ ಯಾರೆಂಬ ಚರ್ಚೆಯು ನಡೆಯುತ್ತಿತ್ತು. ಇತ್ತ...