ಅನುಭವಿಸಬಹುದು. ಆದರೆ ಇನ್ನು ಮುಂದೆ ಈ ರಾಶಿಯವರಿಗೆ ಅದೃಷ್ಟ ಹೋದ ಗಿಕೊಂಡು ಈ ರಾಶಿಯವರು ಶ್ರೀಮಂತರಾಗಬಹುದು ಎಂದು ಹೇಳಬಹುದು.ಹಲೋ ಜವಾಬ್ದಾರಿಯನ್ನು ನಿರ್ವಹಿಸಿ ಅಪಾರವಾಗಿ ಲಾಭ ಸಿಕ್ಕಿದೆ ಎಂದು ಹೇಳಬಹುದು. ಜನರ ಆಶೀರ್ವಾದ ಇವರಿಗೆ ಸಿಗಲಿದ್ದು ರಾಜಕೀಯದಲ್ಲಿ ಜಯಗಳಿಸಲಿದ್ದಾರೆ. ಎಂದು ಹೇಳಿದೆ ಜ್ಯೋತಿಷ್ಯಶಾಸ್ತ್ರ ಕಷ್ಟಕ್ಕೆ ಸರಿಯಾದ ಫಲ ಸಿಗುತ್ತದೆ ಮತ್ತು ದೂರ ಪ್ರಯಾಣ ನಿಮಗೆ ಅಪಾರ ಲಾಭವನ್ನು ತಂದು ಕೊಡಲಿದೆ. ಇನ್ನು ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ. ಮತ್ತು ಆದಷ್ಟು ಬೇಗ ಹೊಸ ವಾಹನವನ್ನು ಖರೀದಿ ಮಾಡುತ್ತೀರಿ. ಸಂಸಾರದಲ್ಲಿ ಸುಖ ಮತ್ತು ಆದಷ್ಟು ಬೇಗ ಹೊಸ ವ್ಯಕ್ತಿಯ ಆಗಮನ ಆಗುತ್ತದೆ. ಎಲ್ಲಾ ಅದೃಷ್ಟ ಗಳನ್ನು ಪಡೆದುಕೊಳ್ಳುತ್ತಿರುವ ಆ ರಾಷ್ಟ್ರಗಳು ಯಾವುವು ಎಂದರೆ. ತುಲಾ ರಾಶಿ, ಕನ್ಯಾ ರಾಶಿ ,ಮೀನ ರಾಶಿ, ಮತ್ತು ವೃಷಭ ರಾಶಿ,ಈ ರಾಶಿಗಳವರು 2021ರಲ್ಲಿ ಪೂರ್ತಿ ವರ್ಷ ಅದೃಷ್ಟವನ್ನು ಪಡೆದುಕೊಂಡಿರುತ್ತಾರೆ.
ಇಂದು ಡಿಸೆಂಬರ್ 19 ರಿಂದ ಪ್ರಾರಂಭವಾದ ಈ 4 ರಾಶಿಯವರಿಗೆ ಜನವರಿ ತಿಂಗಳಲ್ಲಿ ಬಾರಿ ಅದೃಷ್ಟದ ದುಡ್ಡಿನ ಸುರಿಮಳೆ..!! ರಾಜಯೋಗ ಬರಲಿದೆ..?
ಈ ರಾಶಿಯವರು ಕೆಲವು ವರ್ಷಗಳಿಂದ ಜೀವನದಲ್ಲಿ ನೋವುಗಳನ್ನು ಅನುಭವಿಸಿ ಕೊಂಡು ಬಂ ದಿರುವವರಾಗಿರುತ್ತಾರೆ. ಹಾಗೂ ಡಿಸೆಂಬರ್ 20ರಿಂದ ಈ ರಾಶಿಯವರಿಗೆ ಹೊಸ ಬೆಳಕು ಮೂಡಲಿದ್ದು ಈ ರಾಶಿಯವರು ಹೊಸಬದುಕನ್ನು ಆರಂಭ ಮಾಡಲಿದ್ದಾರೆ. ಎಂದು ಹೇಳಿದರೆ ತಪ್ಪಾಗಲಾರದು. ಹೊಸವರ್ಷದಲ್ಲಿ ಇದ್ದ ಅನೇಕ ದೋಷಗಳು ಜಾತಕದಲ್ಲಿ ನಿವಾರಣೆ ಆಗಲಿದ್ದು ಈ ರಾಶಿಯವರಿಗೆ ಮುಂದಿನ ದಿನ ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರವಾದ ಲಾಭವನ್ನು ಗಳಿಸಲಿದ್ದಾರೆ.ಈ ರಾಶಿಯವರಿಗೆ ಮಹಾ ಶುಭಯೋಗ ಆರಂಭವಾಗಲಿದ್ದು. ಈ ರಾಶಿಯವರು ಡಿಸೆಂಬರ್ 20ರಿಂದ 2021ರ ವರ್ಷಪೂರ್ತಿ ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಯಶಸ್ಸನ್ನು ಕಾಣುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹಾಗೂ ಆರೋಗ್ಯ ಸಮಸ್ಯೆಯನ್ನು ಹೆದರಿಸುವವರು ಚೇತರಿಕೆಯನ್ನು ಕಾಣುತ್ತಾರೆ ಎಂದು ಹೇಳಬಹುದು ಹಾಗೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಲಿದ್ದಾರೆ. ಮತ್ತು ನಿರುದ್ಯೋಗಿಗಳಿಗೆ ಆದಷ್ಟು ಬೇಗ ಸುದ್ದಿಯನ್ನು ಕೇಳಬಹುದು. ಇನ್ನು ಕೊಟ್ಟ ಸಾಲ ಆದಷ್ಟು ಬೇಗ ಮರುಪಾವತಿ ಯಾಗಲಿದ್ದು ಕೆಲವು ಸಾಲಗಳಿಂದ ಮುಕ್ತಿಯನ್ನು ಪಡೆಯಲಿದ್ದೀರಿ. ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದೇ ರಾಶಿಯವರು ಕೂಡ ಹಲವು ವರ್ಷಗಳಿಂದ ಮಾಡುವ ವೃತ್ತಿ ಎಲ್ಲಿ ಅಪಾರವಾಗಿ ನಷ್ಟವನ್ನು
ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...
ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...
-
ಈ ಯೋಗಾಸನಗಳನ್ನು ಮಾಡಿದರೆ, ಆಗ ಕೈಯಲ್ಲಿ ಕೆಟ್ಟದಾಗಿ ಬೆಳೆದಿರುವ ಕೊಬ್ಬನ್ನು ಸರಿಯಾದ ರೀತಿಯಲ್ಲಿ ಕರಗಿಸಬಹುದು. ಕೈಗಳ ತೋಳಿನ ಕೊಬ್ಬನ್ನು ಕರಗಿಸುವ ಯೋಗ ಭಂಗಿಗಳು ದೇಹ...
-
ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರ ಈಗ ಅಸ್ಪಷ್ಟ ಹಳ್ಳಿಯಾಗಿದೆ ಬನವಾಸಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಳೇಬೀಡು ಮತ್ತು ಬೇಲೂರು, ಸೋಮನಾಥಪುರ, ಮಾನ್ಯಖೇ...
-
ಶ್ರೀವಿಜಯನು, ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃವಾಗಿದ್ದಾನೆ. ಕವಿರಾಜಮಾರ್ಗದ ಕರ್ತೃ ಯಾರೆಂಬ ಚರ್ಚೆಯು ನಡೆಯುತ್ತಿತ್ತು. ಇತ್ತ...
-
ಕುಸುಮಬಾಲೆ - ದೇವನೂರು ಮಹಾದೇವ | Kusumabaale by Devanuru Mahadeva ದೇವನೂರು ಮಹಾದೇವರವರ ಮನಮುಟ್ಟುವ ಕುಸುಮಬಾಲೆ ಕಾದಂಬರಿ. ಹಿರಿಯ ಸಾಹಿತಿ ದೇವನೂರು ಮಹಾದೇವರವರ...
-
🙏🏼🙏🏼ಹೃದಯ ಸಿರಿವಂತಿಕೆ🙏🏼🙏🏼 ಸುಮಾ ಹಾಗೂ ಪ್ರಿಯಾ ಇಬ್ಬರೂ ಒಂದೇ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇಬ್ಬರೂ ಹೋಟೆಲಿನ ಒಂದೇ ರೂಮಿನಲ್ಲಿ ವಾಸ ಮಾಡುತ್ತಿದ್...
-
ಹೊಟ್ಟೆಯ ಕೊಬ್ಬಿನಿಂದ ಬಳಲುತ್ತಿದ್ದೀರಾ? ಅದನ್ನು ಕಳೆದುಕೊಳ್ಳಲು ಈ ಸರಳ ಸಲಹೆಯನ್ನು ಅನುಸರಿಸಿ ಹೊಟ್ಟೆಯ ಸುತ್ತ ಹೆಚ್ಚಿನ ಕೊಬ್ಬು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ...
-
Fitness Tipss: ತೂಕ ಇಳಿಸಿಕೊಳ್ಳಲು ಸರ್ಕಸ್ ಮಾಡ್ಬೇಡಿ; ರಾತ್ರಿ ಹೊತ್ತು ಈ ಪಾನೀಯಗಳನ್ನು ಕುಡಿಯಿರಿ ಸಾಕು! ಇಂತಹ ವೇಳೆ ನಾವು ದೈನಂದಿನ ಜೀವನದಲ್ಲಿ ಕೆಲವು ತಪ್ಪುಗಳನ...
-
ಈ ಋತುವಿನಲ್ಲಿ ಕೀಲು ನೋವುಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು 5 ನೈಸರ್ಗಿಕ ಮಾರ್ಗಗಳು! ಕೀಲುಗಳು, ನಮ್ಮ ದೇಹದಲ್ಲಿನ ಮೂಳೆಗಳ ಸಭೆಯ ಬಿಂದುಗಳು, ಅವುಗಳ ವಿವಿಧ ಆಕಾರಗ...
-
ಈ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು 5 ನೈಸರ್ಗಿಕ ಪರಿಹಾರಗಳು ಚಳಿಗಾಲದಲ್ಲಿ ಚರ್ಮವು ಶುಷ್ಕವಾಗಿರುತ್ತದೆ, ಹಿಗ್ಗಿಸುತ್ತದೆ ಮತ್ತು ಮಂದವಾಗಿ ಕಾಣುತ...
-
ಮನೆಯಲ್ಲಿ ಹಲ್ಲುನೋವುಗೆ ಹೇಗೆ ಚಿಕಿತ್ಸೆ ನೀಡಬೇಕು ಕೋಲ್ಡ್ ಕಂಪ್ರೆಸ್ ಅಥವಾ ಐಸ್ ಪ್ಯಾಕ್ ಉಪ್ಪುನೀರಿನ ಮೌತ್ವಾಶ್ ನೋವು ನಿವಾರಕಗಳು ಬೆಳ್ಳುಳ್ಳಿ ಪುದೀನಾ ಚಹಾ ಥೈಮ್ ಲೊ...