ಅನುಭವಿಸಬಹುದು. ಆದರೆ ಇನ್ನು ಮುಂದೆ ಈ ರಾಶಿಯವರಿಗೆ ಅದೃಷ್ಟ ಹೋದ ಗಿಕೊಂಡು ಈ ರಾಶಿಯವರು ಶ್ರೀಮಂತರಾಗಬಹುದು ಎಂದು ಹೇಳಬಹುದು.ಹಲೋ ಜವಾಬ್ದಾರಿಯನ್ನು ನಿರ್ವಹಿಸಿ ಅಪಾರವಾಗಿ ಲಾಭ ಸಿಕ್ಕಿದೆ ಎಂದು ಹೇಳಬಹುದು. ಜನರ ಆಶೀರ್ವಾದ ಇವರಿಗೆ ಸಿಗಲಿದ್ದು ರಾಜಕೀಯದಲ್ಲಿ ಜಯಗಳಿಸಲಿದ್ದಾರೆ. ಎಂದು ಹೇಳಿದೆ ಜ್ಯೋತಿಷ್ಯಶಾಸ್ತ್ರ ಕಷ್ಟಕ್ಕೆ ಸರಿಯಾದ ಫಲ ಸಿಗುತ್ತದೆ ಮತ್ತು ದೂರ ಪ್ರಯಾಣ ನಿಮಗೆ ಅಪಾರ ಲಾಭವನ್ನು ತಂದು ಕೊಡಲಿದೆ. ಇನ್ನು ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ. ಮತ್ತು ಆದಷ್ಟು ಬೇಗ ಹೊಸ ವಾಹನವನ್ನು ಖರೀದಿ ಮಾಡುತ್ತೀರಿ. ಸಂಸಾರದಲ್ಲಿ ಸುಖ ಮತ್ತು ಆದಷ್ಟು ಬೇಗ ಹೊಸ ವ್ಯಕ್ತಿಯ ಆಗಮನ ಆಗುತ್ತದೆ. ಎಲ್ಲಾ ಅದೃಷ್ಟ ಗಳನ್ನು ಪಡೆದುಕೊಳ್ಳುತ್ತಿರುವ ಆ ರಾಷ್ಟ್ರಗಳು ಯಾವುವು ಎಂದರೆ. ತುಲಾ ರಾಶಿ, ಕನ್ಯಾ ರಾಶಿ ,ಮೀನ ರಾಶಿ, ಮತ್ತು ವೃಷಭ ರಾಶಿ,ಈ ರಾಶಿಗಳವರು 2021ರಲ್ಲಿ ಪೂರ್ತಿ ವರ್ಷ ಅದೃಷ್ಟವನ್ನು ಪಡೆದುಕೊಂಡಿರುತ್ತಾರೆ.
ಇಂದು ಡಿಸೆಂಬರ್ 19 ರಿಂದ ಪ್ರಾರಂಭವಾದ ಈ 4 ರಾಶಿಯವರಿಗೆ ಜನವರಿ ತಿಂಗಳಲ್ಲಿ ಬಾರಿ ಅದೃಷ್ಟದ ದುಡ್ಡಿನ ಸುರಿಮಳೆ..!! ರಾಜಯೋಗ ಬರಲಿದೆ..?
ಈ ರಾಶಿಯವರು ಕೆಲವು ವರ್ಷಗಳಿಂದ ಜೀವನದಲ್ಲಿ ನೋವುಗಳನ್ನು ಅನುಭವಿಸಿ ಕೊಂಡು ಬಂ ದಿರುವವರಾಗಿರುತ್ತಾರೆ. ಹಾಗೂ ಡಿಸೆಂಬರ್ 20ರಿಂದ ಈ ರಾಶಿಯವರಿಗೆ ಹೊಸ ಬೆಳಕು ಮೂಡಲಿದ್ದು ಈ ರಾಶಿಯವರು ಹೊಸಬದುಕನ್ನು ಆರಂಭ ಮಾಡಲಿದ್ದಾರೆ. ಎಂದು ಹೇಳಿದರೆ ತಪ್ಪಾಗಲಾರದು. ಹೊಸವರ್ಷದಲ್ಲಿ ಇದ್ದ ಅನೇಕ ದೋಷಗಳು ಜಾತಕದಲ್ಲಿ ನಿವಾರಣೆ ಆಗಲಿದ್ದು ಈ ರಾಶಿಯವರಿಗೆ ಮುಂದಿನ ದಿನ ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರವಾದ ಲಾಭವನ್ನು ಗಳಿಸಲಿದ್ದಾರೆ.ಈ ರಾಶಿಯವರಿಗೆ ಮಹಾ ಶುಭಯೋಗ ಆರಂಭವಾಗಲಿದ್ದು. ಈ ರಾಶಿಯವರು ಡಿಸೆಂಬರ್ 20ರಿಂದ 2021ರ ವರ್ಷಪೂರ್ತಿ ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಯಶಸ್ಸನ್ನು ಕಾಣುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹಾಗೂ ಆರೋಗ್ಯ ಸಮಸ್ಯೆಯನ್ನು ಹೆದರಿಸುವವರು ಚೇತರಿಕೆಯನ್ನು ಕಾಣುತ್ತಾರೆ ಎಂದು ಹೇಳಬಹುದು ಹಾಗೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಲಿದ್ದಾರೆ. ಮತ್ತು ನಿರುದ್ಯೋಗಿಗಳಿಗೆ ಆದಷ್ಟು ಬೇಗ ಸುದ್ದಿಯನ್ನು ಕೇಳಬಹುದು. ಇನ್ನು ಕೊಟ್ಟ ಸಾಲ ಆದಷ್ಟು ಬೇಗ ಮರುಪಾವತಿ ಯಾಗಲಿದ್ದು ಕೆಲವು ಸಾಲಗಳಿಂದ ಮುಕ್ತಿಯನ್ನು ಪಡೆಯಲಿದ್ದೀರಿ. ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದೇ ರಾಶಿಯವರು ಕೂಡ ಹಲವು ವರ್ಷಗಳಿಂದ ಮಾಡುವ ವೃತ್ತಿ ಎಲ್ಲಿ ಅಪಾರವಾಗಿ ನಷ್ಟವನ್ನು
ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...
ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...

-
ಕುಸುಮಬಾಲೆ - ದೇವನೂರು ಮಹಾದೇವ | Kusumabaale by Devanuru Mahadeva ದೇವನೂರು ಮಹಾದೇವರವರ ಮನಮುಟ್ಟುವ ಕುಸುಮಬಾಲೆ ಕಾದಂಬರಿ. ಹಿರಿಯ ಸಾಹಿತಿ ದೇವನೂರು ಮಹಾದೇವರವರ...
-
TRIPADI Tripadi (tripadi) (ತ್ರಿಪದಿ) is one of the most ancient metrical forms of Kannada. It is definitely Dravidian in orig...
-
ಮೆಂತ್ಯದ ಆಘಾತಕಾರಿ ಪ್ರಯೋಜನಗಳು ಮೆಂತ್ಯವು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ ಮಾತ್ರವಲ್ಲದೆ ತ್ವರಿತ ಶಕ್ತಿಯ ಗುಣಗಳನ್ನು ಹೊಂದಿದೆ. ಪೌಷ್ಟಿಕತಜ್ಞರು ಹೇಳುತ್ತಾರೆ, ಮಕ್...
-
LPG ಗ್ಯಾಸ್ ಸಿಲಿಂಡರ್ ಜೊತೆ ಈ ವೈಶಿಷ್ಟ್ಯ ಉಚಿತ.! ಹೌದು ಎಲ್ಪಿಜಿ ಸಂಪರ್ಕವನ್ನು ತೆಗೆದುಕೊಳ್ಳುವಾಗ ಪೆಟ್ರೋಲಿಯಂ ಕಂಪನಿಗಳು ಗ್ರಾಹಕರಿಗೆ ವೈಯಕ್ತಿಕ ಅಪಘಾತದ ರಕ್ಷಣ...
-
ನವದೆಹಲಿ: ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಧಾನ್ಯ ನೀಡುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (ಪಿಎಂಜಿಕೆಎವೈ) ಇನ್ನೂ ಐದು ತಿಂಗಳು ವಿಸ್ತ...
-
ಶ್ರೀವಿಜಯನು, ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃವಾಗಿದ್ದಾನೆ. ಕವಿರಾಜಮಾರ್ಗದ ಕರ್ತೃ ಯಾರೆಂಬ ಚರ್ಚೆಯು ನಡೆಯುತ್ತಿತ್ತು. ಇತ್ತ...
-
ಇಳೆ ಎಂದರೆ ಬರಿ ಮಣ್ಣಲ್ಲ'..........ದ. ರಾ. ಬೇಂದ್ರೆ " ಇಳೆ ಎಂದರೆ ಬರಿ ಮಣ್ಣಲ್ಲ ನಮಗೋ ನೋಡುವ ಕಣ್ಣಿಲ್ಲ ಏಸು ತಿಂದರೂ ತೀರದಿದೆ ....